Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Advertise on
AWR Kannada / ಕನ್ನಡ / Kannaḍa
Advertise on
AWR Kannada / ಕನ್ನಡ / Kannaḍa
to promote your brand to thousands of podcast listeners
Unlock AWR Kannada / ಕನ್ನಡ / Kannaḍa podcast Email contact info,
Listeners & Audience details
Email contact information
Direct podcast contact details
Listeners
Audience numbers & engagement insights
Audience details
Podcast Insights
Podcast episodes
Check latest episodes from
AWR Kannada / ಕನ್ನಡ / Kannaḍa
podcast
437 ಪವಿತ್ರಾತ್ಮನ ಸುರಿಸುವಿಕೆ
2026/02/01
ms@ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ;
ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು
ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.
436ಆತ್ಮೀಕ ವರಗಳು
2026/01/31
ms@ ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ಆತ್ಮನು ಒಬ್ಬನೇ;
435 ಪವಿತ್ರಾತ್ಮನ ಕಾರ್ಯಗಳು
2026/01/30
ms@ ಆತನು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ಕುರಿತು ಲೋಕಕ್ಕೆ ಮನವರಿಕೆಯನ್ನು
ಉಂಟುಮಾಡುವನು.
434 ಕ್ರೈಸ್ತೀಯ ಜೀವನ ಮಟ್ಟ
2026/01/29
ms@ ಆತನಲ್ಲಿ ನೆಲೆ ಗೊಂಡವನಾಗಿದ್ದೇನೆಂದು ಹೇಳುವವನು ಆತನು ನಡೆ ದಂತೆಯೇ ತಾನೂ
ನಡೆಯುವದಕ್ಕೆ ಬದ್ಧನಾಗಿದ್ದಾನೆ.
433 ಕ್ರೈಸ್ತೀಯ ಮಾರ್ಗದಲ್ಲಿ ಯಶಸ್ಸು
2026/01/28
ms@ ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಅಭ್ಯಾಸಿಸು. ಅವಮಾನಕ್ಕೆ ಗುರಿ ಯಾಗದ
ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ವಿಭಾಗಿಸುವವನೂ ಆಗಿರು.
432 ಒಂದು ಸಾವಿರ ವರ್ಷಗಳ ಸಮಾಧಾನ.
2026/01/27
ms@ ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು,
431 ಸತ್ಯವೇದ ಮತ್ತು ಒಳ್ಳೆಯ ಆರೋಗ್ಯ.
2026/01/26
ms@ ನಿನ್ನ ಆತ್ಮವು ಅಭಿವೃದಿ ಹೊಂದಿರುವ ಪ್ರಕಾರವೇ ಎಲ್ಲಾ ವಿಷಯಗಳಿಗಿಂತ ನೀನು
ಸ್ವಸ್ಥನಾಗಿದ್ದು ಕ್ಷೇಮಹೊಂದಿ ಅಭಿವೃದ್ಧಿಯಾಗ ಬೇಕೆಂದು ನಾನು ಅಪೇಕ್ಷಿಸುತ್ತೇನೆ.
430 ಹಣದ ವಿಚಾರವಾಗಿ ಸತ್ಯವೇದವು ಹೇಳುವುದೇನು ?
2026/01/25
ms@ ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು.
429 ನರಕವೆಂದರೇನು ಏನು ಮತ್ತು ಎಲ್ಲಿದೆ?
2026/01/24
ms@ ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ
ದೊಬ್ಬಲ್ಪಟ್ಟನು.
428 ಮರಣದಲ್ಲಿ ಏನಾಗುತ್ತದೆ?
2026/01/23
ms@ ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ
ದೇವರ ಬಳಿಗೆ ಹಿಂತಿರುಗುವದು.
427 ಯಾಕೆ ದೀಕ್ಷಾಸ್ನಾನ
2026/01/22
ms@ ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ
ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.
426 ಜ್ಞಾಪಕದಲ್ಲಿಡಬೇಕಾದ ಒಂದು ದಿನ
2026/01/21
ms@ ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.
425 ನ್ಯಾಯಪ್ರಮಾಣ ಮತ್ತು ಕೃಪೆ.
2026/01/20
ms@ ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು
ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
424 ದೇವರ ನ್ಯಾಯಪ್ರಮಾಣದ ವಿಚಾರವೇನು ?
2026/01/19
ms@ ನ್ಯಾಯಪ್ರಮಾಣದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಿರಲಿಲ್ಲ.
423 ಸಮಯವು ಬೇಗ ಸಾಗುತ್ತಿದೆ
2026/01/18
ms@ ನೀವು ಇವುಗಳನ್ನೆಲ್ಲಾ ನೋಡುವಾಗ ಅದು ಸವಿಾಪ ದಲ್ಲಿ ಬಾಗಲುಗಳಲ್ಲಿಯೇ ಇದೆಯೆಂದು
ತಿಳು ಕೊಳ್ಳಿರಿ.
Podcast reviews
Read
AWR Kannada / ಕನ್ನಡ / Kannaḍa
podcast reviews